ಚರಿಷ್ಮ ಸುರೇಂದ್ರ-ನಿಖಿಲ್ ಕುಮಾರ್ ಅದ್ದೂರಿ ಮದುವೆ ಸಮಾರಂಭ

ಚರಿಷ್ಮ ಸುರೇಂದ್ರ-ನಿಖಿಲ್ ಕುಮಾರ್ ಅದ್ದೂರಿ ಮದುವೆ ಸಮಾರಂಭ

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಮಾಜ ಸೇವಕರಾದ ಸುರೇಂದ್ರ ಬಾಬು – ಉಮಾವತಿ ದಂಪತಿಗಳ ಮಗಳಾದ ಚರಿಷ್ಮ ಸುರೇಂದ್ರ ಅವರು ನಿಖಿಲ್ ಕುಮಾರ್ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇನ್ನು ಈ ನವ ಜೋಡಿ ವಿವಾಹ ಮಹೋತ್ಸವಕ್ಕೆ ಗಣ್ಯಾತಿಗಣ್ಯರು ಶುಭ ಕೋರಿದ್ದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ರವರು ನವ ದಂಪತಿಗಳಿಗೆದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಿದರು.

Related