ಬೆಣ್ಣೆ ನಗರಿಯಲ್ಲಿ ಗೆಲಲ್ಲು ಬಿಜೆಪಿ ಪ್ಲಾನ್

ಬೆಣ್ಣೆ ನಗರಿಯಲ್ಲಿ ಗೆಲಲ್ಲು ಬಿಜೆಪಿ ಪ್ಲಾನ್

ದಾವಣಗೆರೆ ,ಫೆ, 19 : ಮೇಯರ್-ಉಪಮೇಯರ್ ಚುನಾವಣೆ ಹಿನ್ನಲೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಅಜಯ್ ಕುಮಾರ್ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವರಮನೆ ಶಿವಕುಮಾರ್ ಕಣಕ್ಕೀಳಿಯಲಿದ್ದಾರೆ. ಮೇಯರ್ ಹುದ್ದೆ ಆಕಾಂಕ್ಷಿಗಳು ಪಾಲಿಕೆ ಪ್ರವೇಶಿಸಿದ್ದಾರೆ. ಮತದಾನಕ್ಕೆ ಎಂಎಲ್ ಸಿ ಗಳು ಹೆಲಿಕಾಪ್ಟರ್ ನಲ್ಲಿ ಆಗಮಿಸಿದದ್ದಾರೆ. ಕಾಂಗ್ರೆಸ್ ನ ಮೂವರು ಸದಸ್ಯರು ಪಾಲಿಕೆಗೆ ಬರುವುದು ವಿಳಂಬವಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.

Related