ಪಾಟ್ನಾ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಕಲೆಗಳು ಈಗ ಹೊರ ರಾಜ್ಯಗಳಿಗೆ ಹೋಗಿ ಮತ ಪ್ರಚಾರವನ್ನು ಕೈಗೊಂಡಿದ್ದಾರೆ.
ಅದರಂತೆ ಇಂದು ಶುಕ್ರವಾರ (ಮೇ 17) ರಂದು ಆಹಾರ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ ಅವರು ಪಾಟ್ನಾ ಸಾಹೇಬ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಂಶುಲ್ ಅವಿಜಿತ್ ಅವರ ಪರವಾಗಿ ಭರ್ಜರಿ ಮತ ಪ್ರಚಾರವನ್ನು ಮಾಡಿದ್ದಾರೆ.
ಇದ್ದನೂ ಓದಿ: ದೇಶದೆಲ್ಲೆಡೆ ಕಾಂಗ್ರೆಸ್-ಇಂಡಿಯಾ ಮೈತ್ರಿಕೂಟದ ಬಗ್ಗೆ ವಿಶ್ವಾಸ ಮೂಡುತ್ತಿದೆ: ಡಿಕೆಶಿ
ಇನ್ನು ಮತ ಪ್ರಚಾರಕ್ಕ ಮುನ್ನ ಅಂಶುಲ್ ಅವಿಜಿತ್ ರಚರನ್ನ ಬೇಟಿ ಮಾಡಿ ಚುನಾವಣೆಯ ಗೆಲುವಿನ ತಂತ್ರಗಾರಿಕೆಯ ಬಗ್ಗೆ ಕೆಲ ಕಾಲ ಚರ್ಚೆ ನಡೆಸಿದರು.