ಉದ್ಧವ್ ಠಾಕ್ರೆ ಅಲ್ಲ, ಉದ್ಯೋಗಿಗೇಡಿ ಠಾಕ್ರೆ : MLC ಗುಡುಗು

ಉದ್ಧವ್ ಠಾಕ್ರೆ ಅಲ್ಲ, ಉದ್ಯೋಗಿಗೇಡಿ ಠಾಕ್ರೆ : MLC ಗುಡುಗು

ಬಾಗಲಕೋಟೆ : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಲ್ಲ, ಉದ್ಯೋಗಗೇಡಿ ಠಾಕ್ರೆ. ಉದ್ಧವ್ ಠಾಕ್ರೆಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಇವರೆಲ್ಲಾ ದೇಶದ್ರೋಹಿಗಳು, ಜೈಲಿಗೆ ಹಾಕಿ ಎಂಬುದಾಗಿ ಎಂಎಲ್ಸಿ ಬಸವರಾಜ್ ಹೊರಟ್ಟಿ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬೆಳಗಾವಿಯಲ್ಲಿ ಕೆಲ ಮರಾಠಿಗರು ಅತಿರೇಕವಾಗಿ ವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ನಿರ್ಬಂಧವಿದೆ ಎಂಬುದಾಗಿ ತಿಳಿಸಿದರು.

ಬೆಳಗಾವಿಯಲ್ಲಿ ಕೆಲ ಮರಾಠಿಗರ ಅತಿರೇಕ ವರ್ತನೆ. ಇವರೆಲ್ಲ ದೇಶದ್ರೋಹಿಗಳು, ಜೈಲಿಗೆ ಹಾಕಿ ಎಂಬುದಾಗಿ ಬಸವರಾಜ ಹೊರಟ್ಟಿ ಗುಡುಗಿದ್ದಾರೆ.

Related