ದಲಿತರ ಮೇಲೆ ಸವರ್ಣಿಯರ ದಬ್ಬಾಳಿಕೆ

ದಲಿತರ ಮೇಲೆ ಸವರ್ಣಿಯರ ದಬ್ಬಾಳಿಕೆ

ಬೆಂಗಳೂರು: ಪ್ರಸಾದಕ್ಕಾಗಿ ದೇವಸ್ಥಾನಕ್ಕೆ ಹೋದ ದಲಿತ ಬಾಲಕನ ಮೇಲೆ ಸವರ್ಣಿಯ ಯುವಕರಿಂದ ಶನಿವಾರ ಮಾರಾಣಾಂತಿಕ ಹಲ್ಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ರಾಮನಾಥ ಪುರದಲ್ಲಿ ನಡೆದಿದೆ.
ಯುವಕನ ತಂದೆ- ತಾಯಿ ತನ್ನ ಮಗನ ಮೇಲೆ ನಡೆದ ಹಲ್ಲೆಯನ್ನು ಸವರ್ಣಿಯ ಯುವಕ ಗಿರೀಶ್‌ನನ್ನು ಪ್ರಶ್ನಿಸಿದಕ್ಕೆ ಅವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಈ ವಿಚಾರವಾಗಿ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಆರೋಪಿ ಗಿರೀಶ್, ಮಂಜುನಾಥ, ವೆಂಕಟೇಶ್ ಗೌಡ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

Related