ರಾಜಾ ವೆಂಕಟಪ್ಪ ನಾಯಕಗೆ ಸನ್ಮಾನ

  • In State
  • August 31, 2021
  • 477 Views
ರಾಜಾ ವೆಂಕಟಪ್ಪ ನಾಯಕಗೆ ಸನ್ಮಾನ

ಕೆಂಭಾವಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ನೂತನ ರಾಜ್ಯ ಸಂಯೋಜಕರಾಗಿ ಆಯ್ಕೆಯಾದ ಸುರಪುರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ರವರಿಗೆ ಸೋಮವಾರ ಗ್ರಾಮದ ಮಹಿಬೂಬ ಸುಬಾನಿಸಾಬ ಮುಲ್ಲಾ ಅವರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮುಖಂಡರಾದ ವಿಠ್ಠಲ್ ಯಾದವ್, ಸೂಗೂರೇಶ ವಾರದ, ಅಬ್ದುಲ್ ಗಫೂರ ನಗನೂರಿ, ಅಸ್ಲಾಂ ಮಾಸ್ಟರ್, ಹೌವಾದ್ ಚಾವುಸ್, ಸುಭಾಷ್ ಪಾಟೀಲ್, ನಜೀರ್ ವಡಿಗೇರಿ, ಜಹೀರ್ ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.

Related