ಗಂಗಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಂ. ಸತೀಶ್‌ ರೆಡ್ಡಿ

ಗಂಗಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಂ. ಸತೀಶ್‌ ರೆಡ್ಡಿ

ಬೊಮ್ಮನಹಳ್ಳಿ:  ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯ ನಲ್ಲಿರುವ ಶ್ರೀ ಗಂಗಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸರ್ವರಿಗೂ ದೇವಿಯ ಅನುಗ್ರಹ ದೊರೆಯಲಿ ಎಂದು ಸ್ಥಳಿಯ ಶಾಸಕರಾದ ಎಂ ಸತೀಶ್‌ ರೆಡ್ಡಿರವರು  ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ  ಶಾಸಕರು ಭಕ್ತಾದಿಗಳಿಗೆ ಅನ್ನ ಸಂಪರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗೇಂದ್ರ ರವರು,ಶ್ರೀ ನಿವಾಸ್ ರವರು,ಸೈಯದ್ ಸಲಾಂ ರವರು, ಆಂಜನೇಗೌಡ ರವರು, ವಾರ್ಡ್ ಅಧ್ಯಕ್ಷರಾದ ಗೋಪಿ ರವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related