ಚಂದ್ರಬಾಬು ನಾಯ್ಡುರನ್ನು ಸನ್ಮಾನಿಸಿದ ಪವನ್‌ ಕಲ್ಯಾಣ್‌

ಚಂದ್ರಬಾಬು ನಾಯ್ಡುರನ್ನು ಸನ್ಮಾನಿಸಿದ ಪವನ್‌ ಕಲ್ಯಾಣ್‌

ಆಂಧ್ರ ಪ್ರದೇಶ ಚುನಾವಣೆಗಳಲ್ಲಿ ತಮ್ಮ ಮೈತ್ರಿಕೂಟದ ಪ್ರಚಂಡ ವಿಜಯದ ನಂತರ ನಟ, ಯುವ ರಾಜಕೀಯ ನೇತಾರ ಪವನ್ ಕಲ್ಯಾಣ್ ಕುಟುಂಬ ಸಮೇತ ಎನ್ ಚಂದ್ರಬಾಬು ನಾಯ್ಡು ಅವರನ್ನು ಜನಸೇನಾ ಕಚೇರಿಯಲ್ಲಿ ಭೇಟಿ ಮಾಡಿದರು.

ಎನ್‌ಡಿಎ ಮೈತ್ರಿಕೂಟದ ವಿಜಯದ ಹಿನ್ನೆಲೆಯಲ್ಲಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಮತ್ತು ಟಿಡಿಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಾರಾ ಚಂದ್ರಬಾಬು ನಾಯ್ಡು ಅವರು ಪರಸ್ಪರ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ನಾಯಕರ ಸ್ವಪ್ರತಿಷ್ಠೆಗಳಿಂದ ಸೋಲಿಗೆ ಕಾರಣವಾಯಿತು: ಸಚಿವ ಮುನಿಯಪ್ಪ

ನಾರಾ ಚಂದ್ರನಾಯ್ಡು ಅವರಿಗೆ ಹೃದಯಪೂರ್ವಕ ಸ್ವಾಗತ ಕೋರಿದ ಜನಸಂಘದ ಅಧ್ಯಕ್ಷರಾದ ಪವನ್‌ ಕಲ್ಯಾಣ್‌ ರವರು, ಪವನ್ ಕಲ್ಯಾಣ್ ಅವರು, ಪತ್ನಿ ಅನ್ನಾ ಲೆಜ್ನೆವಾ ಮತ್ತು ಪುತ್ರ ಅಕಿರಾ ನಂದನ್ ಅವರು ಚಂದ್ರಬಾಬು ನಾಯ್ಡು ಅವರನ್ನು ಸತ್ಕರಿಸಿದರು.

Related