ಬೆಲೆ ಏರಿಕೆ ವಿರೋಧಿಸಿ; ಸೈಕಲ್ ಜಾಥಾ

ಬೆಲೆ ಏರಿಕೆ ವಿರೋಧಿಸಿ; ಸೈಕಲ್ ಜಾಥಾ

ಬೆಂಗಳೂರು : ಬುಧವಾರ ಕನಕಪುರ ರಸ್ತೆಯ ಬನಶಂಕರಿ ದೇವಸ್ಥಾನದಿಂದ ಪದ್ಮನಾಭನಗರದ ದೇವೆಗೌಡ ಪೆಟ್ರೋಲ್ ಬಂಕ್‌ವರೆಗೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ವಿನೂತನವಾದ ಬೃಹತ್ ಸೈಕಲ್ ಜಾಥಾ ಆಯೋಜಿಸಲಾಗಿದೆ.

ಜಾಥಾದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ. ಕೃಷ್ಣಪ್ಪನವರು ಕೆ.ಪಿ.ಸಿ.ಸಿ ಮಾಧ್ಯಮ ವಿಭಾಗದ ಸಂಚಾಲಕರು ಮೈಸೂರು ವಿಭಾಗದ ಮಾಧ್ಯಮ ಉಸ್ತುವಾರಿಗಳಾದ ಜಿ.ಸಿ ರಾಜು ರವರು ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ಮುಂಚೂಣಿ ಘಟಕದ ಅಧ್ಯಕ್ಷರು, ಹಿರಿಯ ನಾಯಕರು

Related