ಇಂದು ಬಸವಕಲ್ಯಾಣಕ್ಕೆ ಹೆಚ್‌ಡಿಕೆ ಭೇಟಿ

ಇಂದು ಬಸವಕಲ್ಯಾಣಕ್ಕೆ ಹೆಚ್‌ಡಿಕೆ ಭೇಟಿ

ಬಸವಕಲ್ಯಾಣ : ತಾಲೂಕಿನ ಉಜಳಂಬ ಗ್ರಾಮ ಒಳಗೊಂಡು ಇಂದು ವಿವಿಧೆಡೆ ಭೇಟಿ ನೀಡಿತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮವಾಸ್ತವ್ಯ ನಡೆಸಿದ್ದ. ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರ ಪ್ರಚಾರಕ್ಕಾಗಿ ಕುಮಾರಸ್ವಾಮಿ ಅವರು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಬರಲಿದ್ದು ಸಂಜೆ 5 ಗಂಟೆಯ ಬಳಿಕ ಚಿಟ್ಟಾ, ಉಜಳಂಬ, ಲಾಡವಂತಿ, ಕೊಹಿನೂರ ಪಹಾಡ, ಭೋಸಗಾ ಗ್ರಾಮಗಳಲ್ಲಿ ಆಯೋಜಿಸುವ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಲಾಗಿದೆ.

Related