ಸ್ಫೋಟಕ ಅಂಶ ಬಯಲು ಮಾಡಿದ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ರಾಜ್ಯಾದಂತ ಸಂಚಲನ ಹುಟ್ಟು ಹಾಕಿರುವ ಪಿಎಸ್ ಐ ನೇಮಕಾತಿ ಹಗರಣದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರ್ ಸ್ವಾಮಿ

ಹೊಸ ಬಾಂಬ್  ಸಿಡಿಸಿದ್ದಾರೆ

 

ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಪಿಎಸ್ಐ ಹಗರಣಕ್ಕೂ ನಡೆದ ದೊಡ್ಡ ಕಥೆಯಿದೆ, ಚಾಮರಾಜಪೇಟೆಯಲ್ಲಿ ನಡೆದ ಕೊಲೆಯ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ವ್ಯಕ್ತಿ ಕಮಲ್ ಪಂತ್ ಅವರ ವಿರುದ್ಧ ಆರೋಪ ಮಾಡಿದ್ದರು. ಅದರಿಂದ ಈ ಪ್ರಕರಣ ಹೊರಗೆ ಬಂತು ಇಲ್ಲಾ ಅಂದಿದ್ರೆ ಈ ವಿಚಾರವೆ ಹೊರಗೆ ಬರುತ್ತಿರಲಿಲ್ಲ ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇನ್ನು ಬಿಜಿಪಿ ವಕ್ತಾರರು ನಿಷ್ಠಾವಂತ ಅಧಿಕಾರಿ ಮೇಳೆ ಆರೋಪ ಮಾಡಿದ್ದರಿಂದ, ಅವರ ನಡವಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರಿಂದ ಈ ಹಗರಣಬೆಳಕಿಗೆ ಬಂದಿದೆ. ಅಲ್ಲಿಂದ ಪಿಎಸ್ಐ ಅಕ್ರಮ ನೇಮಕಾತಿ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಧ್ಯಮಗಳು ವಿಚಾರ ತಿಳಿಸಬೇಕು ಎಂದಿದ್ದಾರೆ.

Related