ಡಿ.ಕೆ. ಶಿ ಪದಗ್ರಹಣ ಪೂರ್ವಭಾವಿ ಸಭೆ

ಡಿ.ಕೆ. ಶಿ ಪದಗ್ರಹಣ ಪೂರ್ವಭಾವಿ ಸಭೆ

ಮಂಡ್ಯ : ನೂತನ ಅದ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ರವರ ಪದಗ್ರಹಣ ಸಮಾರಂಭ ಹಿನ್ನಲೆ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಪೂರ್ವಭಾವಿ ಕಾಂಗ್ರೆಸ್ ಕಛೇರಿಯಲ್ಲಿ ಸಭೆ ನೆಡಯುತ್ತಿದೆ.

ಜುಲೈ 2 ರಂದು ನಡೆಯಲಿರುವ ಪದಗ್ರಹಣ ಸಮಾರಂಭ ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ಸಲುವಾಗಿ ಕಾಂಗ್ರೆಸ್ ಮುಖಂಡರೊಂದಿಗೆ ಸಭೆಯಲ್ಲಿ ಚರ್ಚೆ.

ಸಭೆಯಲ್ಲಿ ಮಾಜಿ ಸಂಸದ ಚಲುವರಾಯಸ್ವಾಮಿ,ಮಾಜಿ ಸಚಿವ ಪಿ. ನರೇಂದ್ರ ಸ್ವಾಮಿ, ಮಾಜಿ ಶಾಸಕ ಚಂದ್ರಶೇಖರ್ ಜಿಲ್ಲಾಧ್ಯಕ್ಷರು,ಜಿಲ್ಲಾ ಕಾಂಗ್ರೇಸ್ ಮುಖಂಡರುಗಳಾದ  ಲವ, ಮಾಜಿ ನಗರಸಭೆ ಅಧ್ಯೆಕ್ಷೆ ವಿಜಯಲಕ್ಷ್ಮಿ ರಘುನಂದನ್,ರವಿಕುಮಾರ್ (ಗಣಿಗ ) ಟಿ. ಹರೀಶ್ ಕುಮಾರ್, ದೀಪಕ್ ಹಾಲಹಳ್ಳಿ ಶಶಿ ಮತ್ತಿತರ ಜಿಲ್ಲಾ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.

Related