ಎಲ್ಲೆಲ್ಲೂ ಚಪ್ಪಾಳೆ

ಎಲ್ಲೆಲ್ಲೂ ಚಪ್ಪಾಳೆ

ಇಳಕಲ್, ಮಾ. 23: ಕೊರೊನಾ ಸೊಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೊದಿಯವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ಇಳಕಲ್ ನಗರದ ಜನತೆ ಸಂಪೂರ್ಣ ಬೆಂಬಲ ಸೂಚಿಸಿ ಯಶಸ್ವಿ ಗೊಳಿಸಿದ ನಗರದ ಜನತೆ ಪ್ರಧಾನಿ ಮೋದಿಯವರು ಸೂಚಿಸಿದಂತೆ ಸಂಜೆ ಸರಿಯಾಗಿ 5 ಗಂಟೆಗೆ ತಮ್ಮ ತಮ್ಮ ಮನೆಯ ಬಾಲ್ಕನಿ,  ಮನೆ ಮುಂಭಾಗ, ಮಾಳಿಗೆಹತ್ತಿ ಜೊತೆಗೆ ಬೀದಿಗಿಳಿದು ಕರೋನಾ ಸೊಂಕು ತಡೆಗಟ್ಟಲು ಶ್ರಮಿಸಿದವರಿಗೆ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂತೋಷದಿಂದ ಅಭಿನಂದನೆ ಸಲ್ಲಿಸಿದರು.

 

Related