ಗೋ ಹತ್ಯೆ ಕಾಯ್ದೆಗೆ ಸ್ವಾಗತ

ಗೋ ಹತ್ಯೆ ಕಾಯ್ದೆಗೆ ಸ್ವಾಗತ

ತುಮಕೂರು : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ವಿಧಾಸಭೆಯಲ್ಲಿ ಮಂಡಿಸಲಾಗಿದ್ದು ಎಂದು ಸ್ವಾಗತಿಸಿದರು.

ಈ ವೇಳೆ ಸಂಭರ್ಮಾಚರಣೆ ಇಂದು ಶ್ರೀ ಸಿದ್ಧಗಂಗಾ ಮಠದಲ್ಲಿ ತುಮಕೂರು ಜಿಲ್ಲೆ ಬಿಜೆಪಿ ಅಧ್ಯಕ್ಷ ಬಿ ಸುರೇಶ್ ಗೌಡರ, ನೇತೃತ್ವದಲ್ಲಿ ಗೋ ಪೂಜೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಮತಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಕಾರ್ಯದರ್ಶಿ ಶ್ರೀ ಓಂಕಾರೇಶ್ವರ, ಶ್ರೀಮತಿ ಸುಜಾತ ಚಂದ್ರಶೇಕರ್, ಶ್ರೀಮತಿ ಲೋಹಿತ

ಬಾಯಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಪ್ರೇಮಾ ಹೆಗ್ಡೆ, ನಗರ ಪ್ರಧಾನ ಕಾರ್ಯದರ್ಶಿ ರಾಜೀವ್, ಗಣೇಶ್, ಹಿರಿಯ ಮುಖಂಡ ಕೊಪ್ಪಳ ನಾಗರಾಜ್, ಬಿಜೆಪಿ ಯುವ ಮೋರ್ಚಾದ ರಕ್ಷಿತ್ ವಿ, ರುದ್ರೇಶ್ ಟಿ ಎನ್, ರೈತ ಮೋರ್ಚಾದ ತರಕಾರಿ ಮಹೇಶ್, ನಗರ ಆಶಯ ಸಮಿತಿ ಸದಸ್ಯ ವಿನಯ್ ಜೈನ್, ಶ್ರೀ ಸಿದ್ದಗಂಗಯ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related