ಕೊಳವೆ ಬಾವಿ ಚಾಲನೆ

ಕೊಳವೆ ಬಾವಿ ಚಾಲನೆ

ದಾಸರಹಳ್ಳಿ : ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡಿನ ಪ್ರಶಾಂತ ನಗರದಲ್ಲಿ ಸೋಮವಾರ ಶಾಸಕ ಮಂಜುನಾಥ ನೀರಿನ ಕೊಳವೆ ಬಾವಿ ಕೊರೆಯುವ ಕಾಮಗಾರಿಗೆ ಚಾಲನೆ ನೀಡಿದರು.
ಮಲ್ಲಸಂದ್ರ ಜೆಡಿಎಸ್ ಅಧ್ಯಕ್ಷರಾದ ಗೋಪಾಲ್, ಜೆಡಿಎಸ್ ನ ಹಿರಿಯ ಮುಖಂಡರಾದ ರೇಣು ಕೆಸವರ್, ಸೋಮಣ್ಣ, ದೇವರಾಜ್, ಅಶೋಕ್ ವೆಂಕಟೇಶ್, ರಾಜಣ್ಣ, ರಘು, ಜಯಣ್ಣ, ಸೇವಾದಳದ ಪಾಪಣ್ಣ, ನಿವಾಸಿಗಳು ಹಾಜರಿದ್ದರು.

Related