ಬೆಂಗಳೂರು : ಲಾಲ್ಬಾಗ್ನಲ್ಲಿ ಇಂದು ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನೂತನ ಅಧ್ಯಕ್ಷರಾಗಿ ಕೆ.ವಿ ನಾಗರಾಜ್ ಅವರು ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಸುಧಾಕರ್ ಪದಗ್ರಹಣ ಮಾಡುವ ವೇಳೆಯಲ್ಲಿ ಹಾಜರಿದ್ದರು.