ಬೈಕ್ ರ್ಯಾಲಿ ಮಾಡುವ ಮೂಲಕ ಜೈ ಶ್ರೀರಾಮ್ ಘೋಷಣೆ ಮಾಡಿದ ಬೊಮ್ಮನಹಳ್ಳಿ ಯುವಕರು

ಬೈಕ್ ರ್ಯಾಲಿ ಮಾಡುವ ಮೂಲಕ ಜೈ ಶ್ರೀರಾಮ್ ಘೋಷಣೆ ಮಾಡಿದ ಬೊಮ್ಮನಹಳ್ಳಿ ಯುವಕರು

ಬೊಮ್ಮನಹಳ್ಳಿ: ಬೊಮ್ಮನಹಳ್ಳಿಯ ಸಿಂಗಸಂದ್ರದಲ್ಲಿ ರಾಮ ಮಂದಿರ ಪ್ರತಿಷ್ಟಾಪನ ಹಿನ್ನಲೆ ಅದ್ದೂರಿ ಬೈಕ್ ರ್ಯಾಲಿ ನಡೆಯಿತು.

ನೂರಾರು ರಾಮಭಕ್ತರು ಬೈಕ್ ರ್ಯಾಲಿ ಮಾಡುವ ಮೂಲಕ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ರಾಮ ಭಕ್ತಿ ಮೆರೆದಿದ್ದಾರೆ.

ಇನ್ನು ಬೈಕ್ ರ್ಯಾಲಿಯು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಹತ್ತರಿಂದ ಹದಿನೈದು ಕಿಲೋ ಮೀಟರ್ ವರೆಗೂ ನಡೆಸಲಾಯಿತು.

ಮಾಜಿ ಬಿಬಿಎಂಪಿಯ ಸದಸ್ಯರಾದ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಯುವಕರು ಪಾಲ್ಗೊಂಡಿದ್ದರು.

 

 

 

Related