ಪಿಡಿಓ ಕಾರ್ಯಕ್ಕೆ ವ್ಯಕ್ತಪಡಿಸಿದ್ದ ಗ್ರಾಮಸ್ಥರು

ಪಿಡಿಓ ಕಾರ್ಯಕ್ಕೆ ವ್ಯಕ್ತಪಡಿಸಿದ್ದ ಗ್ರಾಮಸ್ಥರು

ಸಿರುಗುಪ್ಪ : ತಾಲೂಕಿನ ಕೆ. ಸೂಗೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾದ ದೇವೇಂದ್ರಪ್ಪ ವಗ್ಗರ ಅವರು ಪಂಚಾಯಿತಿ ಆವರಣದ ಮುಂದೆ ಪಾರ್ಕ್ ನಿರ್ಮಾಣ ಮಾಡಲು ಸ್ವಂತ ತಾವೇ ಮುಂದೇ ನಿಂತು ಒಬ್ಬ ಅಧಿಕಾರಿ ಅನ್ನದೇ ಮಣ್ಣು ತುಂಬಿಕೊಂಡುವುದು ಮತ್ತು ಹೊರೆಯುವುದು ಮಾಡುತ್ತಿರುವುದು ಅಲ್ಲಿನ ಗ್ರಾಮಸ್ಥರು ಮೆಚ್ಚುಗೆಗಳಿಸಿದ್ದಾರೆ.
ಪಂಚಾಯಿತಿ ಸುತ್ತಮುತ್ತ ಆವರಣದಲ್ಲಿ ಸ್ವಚ್ಚ ಮಾಡಿ ಸಸಿ ನೆಡಲು ಗುಂಡಿ ತೋಡಿ, ಮರ್ಕ್ ಮಾಡಿ, ಜೊತೆಗೆ ಅಲ್ಲಿನ ಮಣ್ಣನ್ನು ತುಂಬಿಕೊಂಡುವುದು ಹಾಗೂ ಹೊತ್ತುಕೊಂಡು ಹೋಗುತ್ತಿರುವುದು ನೋಡಿ ಸಿಬ್ಬಂದಿಗಳು ಅಚ್ಚರಿಪಡಿದ್ದರು ಅವರ ಸರಳತೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದರು.

Related