ಪೋಲೀಸರ ಮಾರ್ಗದರ್ಶನ ಆಟಕ್ಕುಂಟು ಲೆಕ್ಕಕಿಲ್ಲ

ಪೋಲೀಸರ ಮಾರ್ಗದರ್ಶನ ಆಟಕ್ಕುಂಟು ಲೆಕ್ಕಕಿಲ್ಲ

ಮಂಡ್ಯ, ಮಾ. 29:  ದೇಶದಾದ್ಯಂತ ಕೊರೊನ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೊನ ವೈರಸ್ ನಿಂದ ರಕ್ಷಿಸಿಕೊಳ್ಳಲು ಸರ್ಕಾರ ಏನೆಲ್ಲಾ ಕ್ರಮ ಕೈಗೊಂಡರೂ ಸಹ ಸಾರ್ವಜನಿಕರು ಇದಕ್ಕೆ ಸ್ಪಂದಿಸುತ್ತಿಲ್ಲ.

ಹೌದು, ಮಂಡ್ಯದ ಮಾರುಕಟ್ಟೆ ಕ್ರೀಡಾಂಗಣಕ್ಕೆ ಸ್ಥಳಾಂತರ. ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಿದ ನಗರ ಸಭೆ ಅಧಿಕಾರಿಗಳು.  ಮಂಡ್ಯ ನಗರದ ಹೃದಯ ಭಾಗದಲ್ಲಿರುವ ವಿಶ್ವೇಶ್ವರಯ್ಯ ಕ್ರೀಡಾಂಗಣ.  ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸುವಲ್ಲಿ ವಿಫಲವಾದ ಜನರು ಪೋಲೀಸರ ಮಾರ್ಗದರ್ಶನ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ.

Related