ಕಿಡಿಗೇಡಿಗಳಿಂದ ದೇವಸ್ಥಾನಕ್ಕೆ ಬೆಂಕಿ

ಕಿಡಿಗೇಡಿಗಳಿಂದ ದೇವಸ್ಥಾನಕ್ಕೆ ಬೆಂಕಿ

ನೆಲಮಂಗಲ: ತಾಲೂಕಿನ ವಿಶ್ವೇಶ್ವರಪುರ ಬಳಿಯ ಸರ್ಕಲ್ ಆಂಜನೇಯ ದೇವಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿ ಜಾಸ್ ಟೋಲ್ ಬಳಿ ಈ ಆಂಜನೇಯ ದೇವಾಲಯ ಇದ್ದು, ದೇವಸ್ಥಾನದಲ್ಲಿ ಮೂತ್ರ ವಿಸರ್ಜಿಸಿದ ಕಿಡಿಗೇಡಿಗಳು, ದೇವರ ವಿಗ್ರಹಕ್ಕೂ ಬೆಂಕಿ ಹಚ್ಚಿ ಹೀನ ಕೃತ್ಯ ಎಸಗಿದ್ದಾರೆ.

ಸ್ಥಳಕ್ಕೆ ನೆಲಮಂಗಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Related