ಶಹಾಪುರ : ಗುಡುಗು ಸಹಿತ ಮಳೆಗೆ ಯುವಕ ಬಲಿಯಾಗಿದ್ದಾನೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ತಿಪ್ಪನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ.
ಮೃತ ಯುವಕನ ಹೆಸರು ಐತೇಶಾಮ (16) . ಸಂಜೆ 6 ಗಂಟೆಗೆ ಗಾಳಿ ಸಹಿತ ಗುಡುಗು ಮಳೆ ಸಂದರ್ಭದಲ್ಲಿ ತನ್ನ ಮೆಣಸಿನಕಾಯಿ ರಾಶಿಗೆ ಹೊದಿಕೆ ಹೊದಿಸಲು ಹೋದಾಗ ಸಿಡಿಲು ಬಡಿದು ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.