ನವದೆಹಲಿ : ಕರ್ನಾಟಕದ ನ್ಯಾಯಮೂರ್ತಿ ನಾಗರತ್ನ ಬಿ.ವಿ. ಸೇರಿದಂತೆ ದೇಶದ 9 ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಮಂಗಳವಾರ ದೆಹಲಿಯಲ್ಲಿ ಹೊಸ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಒಂಬತ್ತು ಹೊಸ ನ್ಯಾಯಾಧೀಶರು
ಬಿ.ವಿ ನಾಗರತ್ನ, ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜಿತೇಂದ್ರ ಕುಮಾರ್ ಮಹೇಶ್ವರಿ, ಹಿಮಾ ಕೊಹ್ಲಿ, ಸಿ.ಟಿ.ರವಿಕುಮಾರ್, ಎಂ.ಎಂ..ಸುಂದ್ರೇಶ್, ಬೇಲಾ ಎಂ ತ್ರಿವೇದಿ, ಪಿ.ಎಸ್. ನರಸಿಂಹ, ಪ್ರಮಾಣವಚನ ಸ್ವೀಕರಿಸಿದರು.