ಸ್ವಾಮಿ ವಿವೇಕಾನಂದ ಅವರ ತತ್ವಗಳಿಗೆ ಸರಿಸಾಟಿ ಇಲ್ಲ!

  • In State
  • January 12, 2024
  • 48 Views
ಸ್ವಾಮಿ ವಿವೇಕಾನಂದ ಅವರ ತತ್ವಗಳಿಗೆ ಸರಿಸಾಟಿ ಇಲ್ಲ!

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸ್ವಾಮಿ ವಿವೇಕಾನಂದ ಅವರು ದೇಶದ ಪ್ರತಿಭಾವಂತ ಮತ್ತು ಬುದ್ಧಿವಂತ ಎಂಬ ಮಾಹಿತಿ ಗೊತ್ತಿರುವ ಸಂಗತಿ. ಸ್ವಾಮಿ ವಿವೇಕಾನಂದ ಅವರು ನಮ್ಮ ರಾಷ್ಟ್ರಕ್ಕೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ಇನ್ನು ಯುವಕರ ಪಾಲಿಗಂತೂ ಸ್ವಾಮಿ ವಿವೇಕಾನಂದ ಅವರು ಅವರ ತತ್ವಗಳ ಮೂಲಕವೇ ಗಮನ ಸೆಳೆದಿದ್ದಾರೆ.

ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 121 ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.

ಹೀಗೆ ಜನವರಿ 12ರಂದು ಇಡೀ ರಾಷ್ಟ್ರದಾದ್ಯಂತ ಶಾಲಾ-ಕಾಲೇಜು ಮತ್ತು ಇನ್ನಿತರ ಸ್ಥಳಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬವನ್ನು ಅತಿ ವಿಜ್ರಂಬಣೆಯಿಂದ ಆಚರಿಸಲಾಗುತ್ತದೆ.

ಇನ್ನು ಸ್ವಾಮಿ ವಿವೇಕಾನಂದ ಅವರು ಯುವ ಜನತೆಗೆ ನೀಡಿರುವ ಪ್ರೇರಣೆಗಳಂತೂ ಹೇಳತಿರದು, ಅವರು ನೀಡಿರುವ ತತ್ವಗಳು ಮತ್ತು ಪ್ರೇರಣೆಗಳು ಇಡೀ ಜಗತ್ತಿನಾದ್ಯಂತ ಯುವ ಜನತೆ ಇಂದು ಕೂಡ ಪಾಲನೆ ಮಾಡುತ್ತಾರೆ.

Related