ಕೊರೋನಾ ವಿರುದ್ದ ದೇಗುಲಗಳಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿ

  • In State
  • August 11, 2021
  • 354 Views
ಕೊರೋನಾ ವಿರುದ್ದ ದೇಗುಲಗಳಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿ

ಬೆಂಗಳೂರು ನಗರ: ಮಹಾಮಾರಿ ಕರೋನದ ಎರಡನೇ ಅಲೆಯಿಂದ ತತ್ತರಿಸಿದ ಜನತೆಗೆ, ಮೂರನೇ ಅಲೆಯಿಂದ ಜಾಗೃತರಾಗಿರಲು ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನಗರದ ದೇವಾಲಯಗಳಲ್ಲಿ ವಿಶೇಷ ಹಬ್ಬ, ಹರಿದಿನ ಹಾಗು ವಾರಾಂತ್ಯದಲ್ಲಿ ಭಕ್ತಾದಿಗಳಿಗೆ, ಪ್ರವೇಶ ನಿಷೇಧಿಸಲಾಗಿದೆಯೆಂದು ಬುಧವಾರ ಬೆಂಗಳೂರು ನಗರದ ಜಿಲ್ಲಾಧಿಕಾರಿ ಮಂಜುನಾಥ್ ರವರು ಆದೇಶ ಹೊರಡಿಸಿದ್ದಾರೆ.

Related