ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಂಡಗೋಡ ಪಟ್ಟಣದ ಸಂತೋಷ ದೈವಜ್ಞ ಅವರ ಮನೆಯಲ್ಲಿಯೇ ಬಾಲ ಕೃಷ್ಣ, ರಾಧೆ, ಯಶೋಧೆಯ ಪಾತ್ರಾಭಿನಯದ ಸ್ಪರ್ಧೆ ನಡೆಸಲಾಗಿತ್ತು.