ತಂದೆಯಿಂದಲೇ ಮಗನ ಬರ್ಬರ ಕೊಲೆ

ತಂದೆಯಿಂದಲೇ ಮಗನ ಬರ್ಬರ ಕೊಲೆ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ಆಸ್ತಿ ಸಲುವಾಗಿ, ತಂದೆಯಿಂದಲೇ ಮಗನ ಕೊಲೆ, ಜಮೀನಿನ ಬಳಿ ಮರ ಕಡಿಯಲು ಹೋಗಿದ್ದ ಮಗನನ್ನೆ ಕೊಂದ ಪಾಪಿ ತಂದೆ, ಮಲ್ಲಿಕರ‍್ಜುನಪ್ಪ ಕೊಲೆಯಾದ ದುರ್ಧೈವಿ.

ಕಳೆದ ಎರಡು ವರ್ಷಗಳಿಂದ  ಆಸ್ತಿಗಾಗಿ ನಡೆದಿದ್ದ ಜಗಳ. ಇದೀಗ ಮಗನನ್ನೆ ಕೊಂದು ಹಾಕಿರುವ ತಂದೆ. ಮಹಾದೇವಪ್ಪನ ಎರಡನೇ ಮಗ ಮಂತ್ರಪ್ಪ ಆರೋಪಿಗಳು ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related