ಅಶಾಕಾರ್ಯಕರ್ತರ ಬೇಡಿಕೆಗಳಿಗೆ ಸ್ಪಂದಿಸಿ

ಅಶಾಕಾರ್ಯಕರ್ತರ ಬೇಡಿಕೆಗಳಿಗೆ ಸ್ಪಂದಿಸಿ

ಕೊಟ್ಟೂರು : ಅಶಾಕಾರ್ಯಕರ್ತರಿಗೆ ಮಾಸಿಕ ರೂ 12000 ಗೌರವ ಧನ ಖಾತರಿಸಪಡಿಸ ಬೇಕು. ಕೋವಿಡ್ 19 ವಿರುದ್ಧದ ಹೋರಟಕ್ಕೆ ಅಗತ್ಯ ವಿರುವಷ್ಟು ಸುರಕ್ಷಣಾ ಸಮಾಗ್ರಿಗಳನ್ನು ನೀಡಬೇಕು‌.

ರಾಜ್ಯ ವ್ಯಾಪ್ತಿಯಲ್ಲಿ ಜೂನ್ 30ರಂದು ಮತ್ತು ಕಳೆದ ಒಂದು ವಾರದಿಂದ ತಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡಿಸಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರುಗಳಿಗೆ ಮತ್ತು ರಾಜ್ಯದ ಹಲವಾರು ಸಚಿವರಿಗೆ  ಮತ್ತು ಶಾಸಕರಿಗೆ  ಖುದ್ದಾಗಿ ಅಶಾ ಕಾರ್ಯಕರ್ತಯರು ಅವರರವರ ಕ್ಷೇತ್ರಗಳಲ್ಲಿ ಮನವಿ ಸಲ್ಲಿಸಿ ಸರ್ಕಾರ ಅಶಾ ಕಾರ್ಯಕರ್ತೆಯರು   ಬೇಡಿಕೆಗಳನ್ನು ಈಡೇರಿಸಲು ಒತ್ತಾಹಿಸಲಾಗಿತು.

ಹಾಗೆಯೇ ಕಳೆದ ಜನವರಿಯಲ್ಲಿ ಸರ್ಕಾರಕ್ಕೆ ಸಂಘದಿಂದ 10 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಅಶಾ ಕಾರ್ಯಕರ್ತೆಯರ ಸಂಘದ ಮನವಿ ಪತ್ರಗಳಲ್ಲಿನ ವಿಷಯಗಳ ಕುರಿತು ಚರ್ಚೆಸಲು  ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ.

 

Related