ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ

ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ

ಗಂಗಾವತಿ : ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರದ ತಾ.ಪಂ ಹಾಗೂ ಜಗಜೀವನರಾಂಮ್ ವೃತ್ತದ ಸುತ್ತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ತಾ.ಪಂ ಸುತ್ತ ಹೆಚ್ಚು ಜನ ಸೇರಿದಂತೆ ತಡೆಯಲು ಪೊಲೀಸರು ಕ್ರಮಕೈಗೊಂಡಿದ್ದು ದಾರಿಯಲ್ಲಿ ಬರುವ ಜನರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಚುನಾವಣೆ ನಡೆಯುವ ತಾ.ಪಂ ಸಭಾಂಗಣದ ಹತ್ತಿರ ಹೋಗಲು ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೊದಲು ಬಿಜೆಪಿ ಅಭ್ಯರ್ಥಿ ಜಯಶ್ರೀ ಸಿದ್ದಾಪೂರ ಹಾಗೂ ಕಾಂಗ್ರೆಸ್ ಯಿಂದ ಮಾಲಾಶ್ರೀ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ತಲಾ ಐವರಿಗೆ ಉಪಸ್ಥಿತರಿರಲು ಅವಕಾಶ ಮಾಡಿಕೊಡಲಾಗಿದೆ.

Related