ಭೂಮಾಪನಾಧಿಕಾರಿ ಎಸಿಬಿ ಬಲೆಗೆ

ಭೂಮಾಪನಾಧಿಕಾರಿ ಎಸಿಬಿ ಬಲೆಗೆ

ಯಾದಗಿರಿ : ಭೂಮಾಪನ ಇಲಾಖೆಯ ಅಧಿಕಾರಿ ರಘುರಾಮ ಜಮೀನು ಅಳತೆ ವಿಚಾರಕ್ಕೆ ಸಂಬಂಧಿಸಿದಂತೆ  ಮಾನು ಚವ್ಹಾಣ ಅವರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕಿಬಿದ್ದಿದ್ದಾರೆ.

ನಗರದ ಹೊಸಳ್ಳಿ ಕ್ರಾಸ್‌ನಲ್ಲಿ ಹೊಟೇಲೊಂದರಲ್ಲಿ 2 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಸ್ಥಳಕ್ಕೆ ಧಾವಿಸಿದ ಎಸಿಬಿ ಎಸ್ಪಿ ಮೇಗಣ್ಣನವರ, ಡಿವೈಎಸ್ಪಿ ಉಮಾಶಂಕರ, ಇನ್ಸಪೇಕ್ಟರ್ ಗುರುಪಾದ ಬಿರಾದರ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related