ಶಿವಾಚಾರ್ಯರಿಂದ ಭೂಮಿ ಪೂಜೆ

ಶಿವಾಚಾರ್ಯರಿಂದ ಭೂಮಿ ಪೂಜೆ

ಕೊಟ್ಟೂರು : ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಶ್ರೀ ಕ್ಷೇತ್ರ ಉಜ್ಜಯನಿಯ ಶ್ರೀ ಚನ್ನಬಸವೇಶ್ವರ ಸ್ವಾಮಿ ಗದ್ದುಗೆಯ ಆವರಣದಲ್ಲಿರುವ ಲಿಂ. ಶ್ರೀ ಕೇದಾರ ಜಗದ್ಗುರುಗಳವರ ಕತೃ ಗದ್ದುಗೆಯ ಕಟ್ಟಡದ ಭೂಮಿ ಪೂಜೆಯ ಶಿಲಾನ್ಯಾಸವು ಶ್ರೀ ಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶುಕ್ರವಾರ ನೆರವೇರಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

Related