ಕೆಪಿಸಿಸಿಯ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಂಕರರಾವ ದೊಡ್ಡಿ ಆಯ್ಕೆ

ಕೆಪಿಸಿಸಿಯ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ  ಶಂಕರರಾವ ದೊಡ್ಡಿ ಆಯ್ಕೆ

ಔರಾದ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಶಂಕರರಾವ ದೊಡ್ಡಿ ರವರಿಗೆ ಗೌರವ ಸನ್ಮಾನ ಮಾಡಲಾಯಿತು,

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಮಾರುತರಾವ ಶಾಖಾ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ ಮುಸ್ತಾಪುರ್, ಮುಖಂಡರಾದ ಶಿವಕುಮಾರ ಪಾಟೀಲ್,ಗುರುಬಸಪ್ಪ ಮಾಶೇಟೆ, ಮಲಶೆಟ್ಟಿ ಮಾಸೆಟ್ಟೆ, ಬಂಡೆಪ್ಪ ಎಣಿಕೆಮೂರೆ, ಧನರಾಜ ಮುಸ್ತಾಪುರ್, ಪ್ರಭು ಬೆಣ್ಣೆ, ಶಿರಾಜ ಶೇಕ ,ತುಕಾರಾಮ ಹಸ್ಮುಖಿ, ಸಂಜು ಕುಮಾರ್ ಲಾಧಾ, ಜೈ ಪ್ರಕಾಶ್ ಅಷ್ಟುರೆ, ಮೋಗಲಪ್ಪ, ಗಾಳೆಪ್ಪ ಡೋಣಿ, ಕಟ್ಟೆಪ್ಪ ನಾಗೂರ್, ಎಶಪ್ಪ ಶಂಬೆಳಿ, ಹಾಗೂ ಅನೇಕ ಮುಖಂಡರು ಇದ್ದರು.

Related