ಬೆಂಗಳೂರು: ರಾಜ್ಯದಲ್ಲಿ 36 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.
ಈ ಸೋಂಕಿತರಲ್ಲಿ 30 ಮಂದಿ ಸಾವಿಗೀಡಾಗಿದ್ದು, 376 ಜನರು ಗುಣಮುಖರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ-7, ದಾವಣಗೆರೆ-6, ಬೆಂಗಳೂರು ನಗರ-12, ಚಿತ್ರದುರ್ಗ-3, ದಕ್ಷಿಣಕನ್ನಡ ಬಂಟ್ವಾಳ-3, ಬೀದರ್-3, ತುಮಕೂರು, ಬಳ್ಳಾರಿ, ವಿಜಯಪುರದಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 789
ಮೃತಪಟ್ಟವರು: 30
ಗುಣಮುಖರಾದವರು: 379
ಹೊಸ ಪ್ರಕರಣಗಳು: 36#KarnatakaFightsCorona #IndiaFightsCorona pic.twitter.com/Q7cNrVwaw8— B Sriramulu (@sriramulubjp) May 9, 2020