ದೀಪಾದಲ್ಲಿ ಕಂಗೊಳಿಸಿದ ಈಶ್ಚರ ದೇವಾಲಯ

ದೀಪಾದಲ್ಲಿ ಕಂಗೊಳಿಸಿದ ಈಶ್ಚರ ದೇವಾಲಯ

ಕೊಟ್ಟೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಹಿನ್ನೆಲೆ ಕೊಟ್ಟೂರು ಪಟ್ಟಣದ 108 ಈಶ್ವರ ದೇವಾಲಯದಲ್ಲಿ ವಿಶೇಷ ದೀಪಾರಾಧನೆ ನಡೆಯಿತು. ರಾಮಮಂದಿರದ ನಿರ್ಮಾಣಕ್ಕೆ ಯಾವುದೇ ಅಡ್ಡಿಯಾಗದೇ ಸುಗಮವಾಗಿ ನಿರ್ಮಾಣವಾಗಲಿ ಎಂದು ಬಸು ರೆಡ್ಡಿ ಪ್ರಾರ್ಥನೆ ಸಲ್ಲಿಸಿದರು.

ಶ್ರೀರಾಮ, ಆಂಜನೇಯ ಇಬ್ಬರೂ ಒಂದೇ. ಅವರಂತೆ ಹಿಂದೂ ಧರ್ಮದ ಆಚಾರ-ವಿಚಾರ ಪದ್ಧತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಿದ್ದಲಿಂಗ ಗೌಡರು ಹೇಳಿದರು. ಈ ಸಂದರ್ಭದಲ್ಲಿ ಅರ್ಚಕರಾದ ಶಿವಯ್ಯ, ವಿನಯ್ ಕುಲಕರ್ಣಿ, ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related