ಅಧ್ಯಕ್ಷರಿಂದ ಗುದ್ದಲಿ ಪೂಜೆ

ಅಧ್ಯಕ್ಷರಿಂದ ಗುದ್ದಲಿ ಪೂಜೆ

ಹುಮನಬಾದ್ – ಟಿಎಪಿಎಮ್‌ಎಸ್ ಕಚೇರಿಯ ಪಕ್ಕದಲ್ಲಿ ವಾಣಿಜ್ಯ ಹೊಸ ಮಾಳಿಗೆಗಳನ್ನು ಕಟ್ಟಲು ಟಿಎಪಿಎಮ್‌ಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ್ ಬುಧವಾರ 8 ಲಕ್ಷ ರೂ. ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಹಳೆಯ ಮಾಳಿಗೆ ಹಳೆಯಾದಗಿರುವುದರಿಂದ ಹೊಸ ಮಾಳಿಗೆ ಅನಿವಾರ್ಯವಾಯಿತು.
ಈ ವೇಳೆ ಉಪಾಧ್ಯಕ್ಷರಾದ ಅಣ್ಣರಾವ್ ಪಾಟೀಲ್, ನಿರ್ದೇಶಕರಾದ ಈಶ್ವರ್ ಕಲಬುರಗಿ, ವಿರೇಶ್ ತುಗಾವ, ಎಮ್.ಡಿ ಪಾಟೀಲ್, ಮಾರುತಿ ಖಂದಾರಿ, ಬಾಬುರೆಡ್ಡಿ, ಸೋಮಶೇಖರ್, ಓಮಕಾರ ಮದರಗಾವ, ವ್ಯವಸ್ಥಾಪಕರಾದ ಅಮಿರೋದ್ದಿನ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರು ಉಮೇಶ್ ಜಮಗಿ, ಹಾಗೂ ಜಾಫರ್ ಮತ್ತು ಟಿಎಪಿಎಮ್‌ಎಸ್‌ನ ಗೌರವಾನ್ವಿತ ನಿರ್ದೇಶಕರು ಉಪಸ್ಥಿತರಿದ್ದರು.

Related