ಪ್ರಜಾವಾಹಿನಿಗೆ ಶುಭಾಶಯಗಳ ಮಹಾಪೂರ

ಪ್ರಜಾವಾಹಿನಿಗೆ ಶುಭಾಶಯಗಳ ಮಹಾಪೂರ

ಯಾದಗಿರಿ: ಜಿಲ್ಲೆಯ ಗಿರಿನಾಡಿನ ಪ್ರಸಿದ್ದಿ ಮಠಗಳಲ್ಲಿ ಒಂದಾದ ಗುರುಕಾಂತೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಚ.ಬ್ರ. ಚನ್ನಬಸವೇಶ್ವರ ಶಿವಾಚಾರ್ಯರು ಪ್ರಜಾವಾಹಿನಿ ಪತ್ರಿಕೆಯನ್ನು ಓದುವ ಮೂಲಕ ನಾಡಿನಲ್ಲಿ ಉತ್ತಮ ಹೆಸರು ಸಂಪಾದಿಸಲಿ ಶುಭ ಹಾರೈಸಿದರು.
ಯಲಬುರ್ಗಾ
ಇಂದು ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ಅಧಿಕಾರಿಗಳು ಸೇರಿ ಪ್ರಜಾವಾಹಿನಿ ಪತ್ರಿಕೆಯನ್ನು ಬಿಡುಗಡೆಗೋಳಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಕಾರ್ಣಿಕ್ ನೇಗಿ, ಜಿಲ್ಲಾ ಯೋಜನಾಧಿಕಾರಿ ಕೃಷ್ಣಮೂರ್ತಿ. ಯಲಬುರ್ಗಾ ತಾಪಂ ಇಓ ಡಾ. ಜಯರಾಂ ಛವ್ಹಾಣ. ಗಂಗಾವತಿ ತಾಪಂ ಇಓ ಡಾ. ಮೋಹನ್. ಕುಷ್ಟಗಿ ತಾಪಂ ಇಓ ಕೆ ತಿಮ್ಮಪ್ಪ. ಆಡಳಿತಾಧಿಕಾರಿ ಎಪ್.ಎಮ್.ಕಳ್ಳಿ, ಎಡಿ ಬಸವರಾಜ ಬಡಿಗೇರ, ತಾಲೂಕಿನ ಎಲ್ಲಾ ಪಿಡಿಓಗಳು ಹಾಜರಿದ್ದರು.
 

Related