ಮೊಸಳೆ ದಾಳಿಗೆ ರೈತ ಬಲಿ

ಮೊಸಳೆ ದಾಳಿಗೆ ರೈತ ಬಲಿ

ಸಿರುಗುಪ್ಪ: ನದಿಯಲ್ಲಿ ಮೊಸಳೆ ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ರೈತ ಗವಿ ವೀರೇಶ್ (40) ಮೃತ ದುರ್ದೈವಿಯಾಗಿದ್ದು ನದಿಯಬಳಿ ಕೃಷಿ ಚಟುವಟಿಕೆ ನಡೆಸುವ ವೇಳೆ ಏಕಾಏಕಿ ಬಂದ ಮೊಸಳೆ ದಾಳಿ ನಡೆಸಿದ ಪರಿಣಾಮ ವೀರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related