ಜಿಲ್ಲಾಧ್ಯಕ್ಷರ ಆಯ್ಕೆ

ಜಿಲ್ಲಾಧ್ಯಕ್ಷರ ಆಯ್ಕೆ

ಗಜೇಂದ್ರಗಡ : ಪಟ್ಟಣದ ನಿವಾಸಿಯಾದ ಹಾಗೂ ಕ್ಷತ್ರಿಯ ಮರಾಠಾ ಸಮಾಜದ ಮುಖಂಡರಾದ, ರಾಜೇಂದ್ರ ಘೋರ್ಪಡೆ ಅವರನ್ನು ವೀರ ಶಿವಾಜಿ ಸೇನೆಯಾಗಿ ಜಿಲ್ಲೆಗೆ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಕಮಲೇಶರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related