ರೈತರ ಸಂಕಷ್ಟ ಬಿಚ್ಚಿಟ್ಟ ಅಂಗವಿಕಲ

ರೈತರ ಸಂಕಷ್ಟ ಬಿಚ್ಚಿಟ್ಟ ಅಂಗವಿಕಲ

ಬಾಗಲಕೋಟೆ : ಕಾರ್ಮಿಕ ಹಾಗೂ ರೈತರ ವಿರೋಧ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು ಈ ವೇಳೆ ಜ್ಯೂನಿಯರ್ ಉಪೇಂದ್ರ ಎಂದೇ ಖ್ಯಾತರಾದ ಕಲಾವಿದ “ಆರ್.ಡಿ.ಬಾಬು” ರೈತನ ಸಂಕಷ್ಟದ ಅಣುಕು ಪ್ರದರ್ಶನ ನೀಡಿ ಗಮನ ಸೆಳೆದರು.

ಈ ವೇಳೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮುಂದೆ ರೈತ ತನ್ನ ಗೋಳು ಹೇಳಿಕೊಳ್ಳುತ್ತಿರುವ ದೃಶ್ಯವನ್ನು ಮನಮುಟ್ಟುವಂತೆ ಅಭಿನಯಿಸಿದ ಅಂಗವಿಕಲಕ ರೈತನ ರೀತಿ ವೇಷ ಧರಿಸಿ ಭರ್ಜರಿ ಡೈಲಾಗ್ ಹೊಡೆದರು.

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿ ನೋಡಲ್ಲಿ ಹಾಡಿನ ವೇಳೆ ಬಾಬು ನೃತ್ಯ ಮಾಡಿದರು. ಈ ವೇಳೆ ಬೊಬ್ಬೆ ಇಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related