ಡಿಸಿಎಂ ಭೇಟಿಯಾದ ಮಣಿಪುರ ಕಾಂಗ್ರೆಸ್ ಯುವ ಮುಖಂಡರು

ಡಿಸಿಎಂ ಭೇಟಿಯಾದ ಮಣಿಪುರ ಕಾಂಗ್ರೆಸ್ ಯುವ ಮುಖಂಡರು

ಬೆಂಗಳೂರು: ಮಣಿಪುರ ಕಾಂಗ್ರೆಸ್ ಮತ್ತು ಕುಕಿ ಸಮುದಾಯದ ಯುವ ಮುಖಂಡರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಇಂದು (ಸೋಮವಾರ) ಭೇಟಿ ಮಾಡಿ ಮಣಿಪುರದ ಹಿಂಸಾಚಾರ, ತಮ್ಮ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯ, ಅಲ್ಲಿನ ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

Related