ಗಂಗಾವತಿ : ಕೋರೋನ ಇಡೀ ದೇಶವೇ ಲಾಕ್ಡೌನ್ ಆಗಿದ್ದ ಸಂರ್ಭದಲ್ಲಿ ದುಡಿಯುವ ಬಡ ರ್ಗದ ಜನರಿಗೆ ಸಹಾಯಧನ ನೀಡಲು ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಜನರಿಗೆ ನೂರಾರು ಕೋಟಿ ವಿಶೇಷ ಬಜೆಟ್ ಘೋಷಣೆ ಮಾಡಿದರು.
ಈಗ ದಿನನಿತ್ಯ ರಾಜ್ಯದಲ್ಲಿ ಸಾವಿರಾರು ಕೊರೋನಾ ಪಾಸಿಟಿವ್ ಕೇಸುಗಳುನ್ನು ಬರುತ್ತಿದೆ. ಆಸ್ಪತ್ರೆಗಳು, ಅಂಬುಲೆನ್ಸ್, ಸರಿಯಾದ ವ್ಯವಸ್ಥೆಯನ್ನು ಮುಂಜಾಗ್ರತೆ ವಹಿಸಿಕೊಂಡಿಲ್ಲ ಎಂದು ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ಯಾಮಿದ್ ಮನಿಯರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದಿನನಿತ್ಯ ಸಾವು-ನೋವುಗಳ ಸಂಖ್ಯೆ ಏರಿಕೆ ಆಗುತ್ತಿದ್ದರೂ ಸಹ ರ್ಕಾರ ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸುತ್ತಿಲ್ಲ, ಕೆಲಸವಿಲ್ಲದೆ ಪರದಾಡುತ್ತಿರುವ ಜನರಿಗೆ ಮತ್ತು ಜಾತಿವಾರು ಜನಾಂಗದವರಿಗೆ ಪ್ರೋತ್ಸಾಹ ನೀಡಬೇಕು ಎಂದು ರ್ಕಾರದಲ್ಲಿ ರ್ಗಾವಣೆ ಲಾಬಿಗಳನ್ನು ನಿಲ್ಲಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.