ಸಿಎಂ ಇಂದು ತುಮಕೂರು ಜಿಲ್ಲೆಗೆ ಭೇಟಿ

ಸಿಎಂ ಇಂದು ತುಮಕೂರು ಜಿಲ್ಲೆಗೆ ಭೇಟಿ

ತುಮಕೂರು, ಫೆ. 19: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮದ ಸೋಮೆಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಕರಿ ಬಸವ ಸ್ವಾಮೀಜಿಯವರ 227ನೇ ಪುಣ್ಯಸ್ಮರಣೆ ಹಾಗೂ ಕರಿ ದೇಶಿಬಸವ ಕೇಂದ್ರ ಸ್ವಾಮೀಜಿಯವರ 12ನೆ ಪುಣ್ಯಾರಾಧನೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಸತಿ ಸಚಿವ ವಿ ಸೋಮಣ್ಣ ಮಠದ ಪೀಠಾಧಿಪತಿ ಸ್ವಾಮೀಜಿಗಳು ತಿಪಟೂರು ಶಾಸಕರು ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Related