ಹುತಾತ್ಮ ಪೊಲೀಸರಿಗೆ ಬೊಮ್ಮಾಯಿ ನಮನ

ಹುತಾತ್ಮ ಪೊಲೀಸರಿಗೆ ಬೊಮ್ಮಾಯಿ ನಮನ

ನವದೆಹಲಿ : ರಾಷ್ಟ್ರೀಯ ಪೊಲೀಸ್ ಸ್ಮಾರಕ , ವಸ್ತು ಸಂಗ್ರಹಾಲಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿದ್ದಾರೆ. ಸಂದರ್ಶಕರ ಪುಸ್ತಕದಲ್ಲಿ ಹುತಾತ್ಮ ಪೊಲೀಸರಿಗೆ, ಎಲ್ಲಾ ಪೊಲೀಸ್ ವರ್ಗದವರಿಗೆ ನಮನ ಸಲ್ಲಿಸಿದರು. ಇದನ್ನು ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ.

Related