ಮದ್ಯವ್ಯಸನಿಗಳ ಕಾಟ; ಕಂಗೆಟ್ಟ ಗ್ರಾಮಸ್ಥರು

ಮದ್ಯವ್ಯಸನಿಗಳ ಕಾಟ; ಕಂಗೆಟ್ಟ ಗ್ರಾಮಸ್ಥರು

ಬಳ್ಳಾರಿ: ಸಿರಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಮದ್ಯವ್ಯಸನಿಗಳ ಉಪಟಳ ಹೆಚ್ಚಾಗಿದೆ.

ರಾರಾವಿ ಗ್ರಾಮಕ್ಕೆ ಮದ್ಯ ತೆಗೆದುಕೊಂಡು ಹೋಗುವ ವೇಳೆ ರಾರಾವಿ ಗ್ರಾಮದ ಜನರಿಗೆ, ಮಹಿಳೆಯರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಸಿರಗುಪ್ಪದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Related