ಕೌರಂಟೈನ್‍ದಲ್ಲಿದ್ದವರಿಗೆ ದಿನಸಿ ವಿತರಣೆ

ಕೌರಂಟೈನ್‍ದಲ್ಲಿದ್ದವರಿಗೆ ದಿನಸಿ ವಿತರಣೆ

ಬಸವನಬಾಗೇವಾಡಿ: ವಿವಿಧ ರಾಜ್ಯಗಳಿಂದ ಆಗಮಿಸಿದ ದೇವರಹಿಪ್ಪರಗಿ ಮತಕ್ಷೇತ್ರದ ಅನೇಕ ಗ್ರಾಮಗಳ ಕೌರಂಟ್ಯನ್‍ದಲ್ಲಿದ್ದವರಿಗೆ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ, ವೈದ್ಯರು, ಅಡುಗೆ ಸಹಾಯಕರು, ಪಶು ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದೇವರಹಿಪ್ಪರಗಿ ಮತಕ್ಷೇತ್ರದ ಭಾಜಪ ಶಾಸಕ ಸೋಮನಗೌಡ.ಬಿ ಪಾಟೀಲ(ಸಾಸನೂರ) ಮೇ. 18, 22 ಹಾಗೂ 27 ರಂದು ಕ್ಷೇತ್ರದ ವಿವಿಧ ಕೌರಂಟೈನ್ ಕೇಂದ್ರಗಳಿಗೆ ತೆರಳಿ ದಿನಸಿ ಕಿಟ್ ವಿತರಿಸುವರು.

ಈ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಮೇ.18 ಸೋಮವಾರ ಬೆಳಿಗ್ಗೆ 9 ಗಂಟೆಗೆ ಅಂಬಳನೂರ ಎಲ್ಟಿ, ನರಸಲಗಿ ಎಲ್ಟಿ, ನರಸಲಗಿ, ಇಟಗಿ, ಭಿಂಜಲಭಾವಿ, ಆರೇಶಂಕರ, ಬಿದ್ನಾಳ, ಹಾಲ್ಯಾಳ, ಕೊಡಗಾನೂರ, ಕಣಕಾಲ, ಕಾನ್ನಾಳ, ಟಕ್ಕಳಕಿ.

ಮೇ.22 ರಂದು ಬೆಳಿಗ್ಗೆ 9ಕ್ಕೆ ಸಾಸನೂರ,ಚಬನೂರ, ಹುಲಬೆಂಚಿ, ನಾಗರಾಳಹುಲಿ, ವಡವಡಗಿ, ಶರಣಸೋಮನಾಳ.

ಮೇ. 27 ರಂದು ಕರಿಭಂಟನಾಳ, ಜಾಯವಾಡಗಿ, ಸೋಲವಾಡಗಿ, ಬ್ಯಾಕೋಡ, ಅಗಸಬಾಳ, ಹೂವಿನಹಿಪ್ಪರಗಿ, ಸಂಕನಾಳ, ಹುಣಶ್ಯಾಳ ಪಿಬಿ, ರಾಮನಹಟ್ಟಿ, ಕುದರಿಸಾಲವಾಡಗಿ, ಉತ್ನಾಳ, ಉತ್ನಾಳ ಎಲ್ಟಿ, ದಿಂಡವಾರ ಹಾಗೂ ಮಧ್ಯಾಹ್ನ 12 ಗಂಟೆಗೆ ಬಸವನಬಾಗೇವಾಡಿ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಣೆ ಮಾಡುವರು ಎಂದು ಅವರು ತಿಳಿಸಿದ್ದಾರೆ

Related