ಅಶ್ವಥ್‍ನಾರಾಯಣ್‍ಗೆ ಶಿಕ್ಷಣ ಯೋಜನೆಗಳ ವರದಿ

ಅಶ್ವಥ್‍ನಾರಾಯಣ್‍ಗೆ ಶಿಕ್ಷಣ ಯೋಜನೆಗಳ ವರದಿ

ಬೆಂಗಳೂರು: ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯು ಶಿಕ್ಷಣದ ಯೋಜನೆಗಳ ಬಗ್ಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್‍ನಾರಾಯಣ್‍ಗೆ ವರದಿ ಸಲ್ಲಿಸಿತು.

ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು , ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಂತರ ಸೆಮಿಸ್ಟರ್ ನ ಪರೀಕ್ಷೆ, ಮೌಲ್ಯಮಾಪನ, ಆನ್‍ಲೈನ್ ತರಗತಿಗಳು ಮತ್ತು ಮುಂದಿನ ಯೋಜನೆಗಳ ಕುರಿತು ಸಮಗ್ರ ವರದಿ ಇದಾಗಿದೆ.

Related