ವಿಧಾನಸೌಧ ಮುತ್ತಿಗೆ ಹಾಕೋದಿಲ್ಲ, ಸಿಎಂಗೆ ಮನವಿ

ವಿಧಾನಸೌಧ ಮುತ್ತಿಗೆ ಹಾಕೋದಿಲ್ಲ, ಸಿಎಂಗೆ ಮನವಿ

ತುಮಕೂರು : ಪಂಚಮಸಾಲಿ ಸಮುದಾಯದ ಪಾದಯಾತ್ರೆ ಬೆಂಗಳೂರಿಗೆ ತಲುಪುವುದರ ಒಳಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮುದಾಯಕ್ಕೆ 2ಎ ಮೀಸಲಾತಿ ವರದಿಯನ್ನು ತರಿಸಿಕೊಳ್ಳಲಿ. ವಿಳಂಬವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಜಯಮೃತ್ಯುಂಜಯ ಶ್ರೀ ತಿಳಿಸಿದರು.

ಸದ್ಯ ಸಚಿವ ಮುರುಗೇಶ್ ಮನವೊಲಿಕೆಯ ಮೇರಿಗೆ ವಿಧಾನಸೌಧ ಹಾಕುವ ನಿರ್ಧಾರದಿಂದ ಶ್ರೀಗಳು ಹಿಂದೆ ಸರಿದ್ದಾರೆ. ನಮ್ಮ ಸಚಿವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡ್ತಿದ್ದಾರೆ. ಅವರ ಮೇಲೆ ವಿಶ್ವಾಸ ವಿದೆ. ಅದಷ್ಟು ಬೇಗ ಮೀಸಲಾತಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

Related