ದೇವಾಲಯ ಒಳಗೆ ಪ್ರವೇಶ ನಿಷೇಧ

ದೇವಾಲಯ ಒಳಗೆ ಪ್ರವೇಶ ನಿಷೇಧ

ಕೊಟ್ಟೂರು: ಬೆನಕನ ಅಮವಾಸ್ಯೆ ನಿಮಿತ್ತ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಬ್ರಾಹ್ಮೀ ಮೂಹರ್ತದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆದವು. ಮಂಗಳವಾರ ವಿಶೇಷ ಪೂಜೆಯಲ್ಲಿ ಸಿ.ಎಚ್.ಎಂ ಗಂಗಾಧರ, ಅರ್ಚಕರು, ಆರ್.ಎಂ ಶಿವಪ್ರಕಾಶ್, ಪಾಲ್ಗೊಂಡಿದ್ದರು.

ಅಜ್ಯಯ್ಯ ಶಾಸ್ತ್ರೀ ಇತರರು ಪೂರೋಹಿತ್ಯವಹಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ನಿಷೇಧ ಆದೇಶ ಹೊರಡಿಸಿದ್ದಾರೆ. ಭಕ್ತರು ನಾನಾ ಭಾಗಗಳಿಂದ ಬಂದು ಹೊರಗೆ ನಿಂತು. ಕರ್ಪೂರ, ಬಾಳೆಹಣ್ಣು, ಹೂವಿನ ಹಾರ, ಸಮರ್ಪಿಸಿ ಸ್ವಾಮಿ ದರ್ಶನ ಪಡೆದರು.

Related