74ನೇ ಸ್ವತಂತ್ರ ದಿನಾಚರಣೆಯ ಪೂರ್ವಭಾವಿ ಸಭೆ

74ನೇ ಸ್ವತಂತ್ರ ದಿನಾಚರಣೆಯ ಪೂರ್ವಭಾವಿ ಸಭೆ

ಕೊಟ್ಟೂರು  :  74 ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ತಾಶೀಲ್ದಾರ್ ಕಚೇರಿಯಲ್ಲಿ ಪೂರ್ವ ಸಭೆ ನಡೆಯಿತು. ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕ ಬೀಮನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು . ರಾಜ್ಯ ಸರ್ಕಾರದ ಆದಿ ಸೂಚಿಯಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಗೊರ್ಲಿ ಶರಣಪ್ಪ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಪ್ರತಿವರ್ಷದಂತೆ ಹೆಚ್ಚು ಜನರಿಗೆ ಅವಕಾಶವಿರುವುದಿಲ್ಲ 300ಜನಕ್ಕೆ ಹಾ ಸನಗಳ ವ್ಯವಸ್ಥೆ ಮಾಡಿರುತ್ತೇವೆ.

ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು ಸನೇಟಿರಿ ಬಳಸಬೇಕು.ಥರ್ಮಸ್ಕಾಲ್ ತಪಾಸಣೆಗೆ ಮಾಡಿಸಿಕೊಂಡು ಬರಬೇಕು .ಪಥ ಸಂಚಲನದಲ್ಲಿ ಪೋಲಿಸ್ ಇಲಾಖೆ ಗೃಹ ರಕ್ಷಕ ಧಳ ಸ್ಕೌಟ್ಸ್ ಅಂಡ್ ಗೈಡ್ಸ್ ಎನ್ ಸಿ ಸಿ ವಿದ್ಯಾರ್ಥಿಗಳು ಅಗ್ನಿ ಶಾಮಕ ದಳ ಪಥಸಂಚಲನ ಸಿದ್ಧತೆ ಯಾಗಿರಬೇಕು ಇವರೆಲ್ಲರಿಗೂ ಒಂದು ದಿನ ಮುಂಚೆ ರಾಪಿಡ್ ಟೆಸ್ಟ್ ತಪಾಸಣೆಗೆ ಒಳಪಡಿಸಬೇಕು.

ಸಮನಾಂತರ ಕಾಪಡಿ ಕೊಳ್ಳಬೇಕು. ಪಿರೇಡ್ ವೀಕ್ಷಣೆಯಲ್ಲಿ ಶಾಸಕರು ತಾಸಿಲ್ದಾರ್ ವೀಕ್ಷಣೆಯನ್ನು ಮಾಡುತ್ತಾರೆ ಧ್ವಜಾರೋಹಣ ಸರಿಯಾಗಿ 8:00 ಗಂಟೆಗೆ ನೆರವೇರಿಸಲಾಗುವುದು. ಎಲ್ಲಾ ಸರ್ಕಾರ ಕಛೇರಿಯಲ್ಲಿ 14 ಮತ್ತು 15 ರಂದು ವರ್ಣರಂಜಿತ ರಂಜಿತ ದೀಪ ಆಲಂಕಾರ ಮಾಡಬೇಕು. ಬೆಳಿಗ್ಗೆ 7.30ಕ ಧಜರೋಹಣ ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಿ ಹೈಸ್ಕೂಲ್ ಮೈದಾನಕ್ಕೆ ಬರಬೇಕು 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರುವುದು

Related