ಅಪಘಾತ; ಗಂಭೀರ ಗಾಯ

ಅಪಘಾತ; ಗಂಭೀರ ಗಾಯ

ಸಿಂಧನೂರು:  ತಾಲೂಕಿನ ಶಾಂತಿನಗರ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸೋಮವಾರ ರಾತ್ರಿ ೭ ಗಂಟೆಗೆ ದ್ವಿಚಕ್ರವಾಹನಕ್ಕೆ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದೆ.

ಕಾರಟಗಿ ತಾಲೂಕಿನ ಗ್ರಾಮದ ಬಸವರಾಜ ಎನ್ನುವ ವ್ಯಕ್ತಿಯ ಕಾಲಿಗೆ ಗಂಭೀರ ಗಾಯಗಳಾಗಿವೆ.

ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರು ಆಸ್ಪತ್ರೆಗೆ ರವಾನಿಸಲಾಯಿತು. ಸಿಂಧನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related