ವಿಶ್ವಕರ್ಮ ಜಯಂತಿ ಆಚರಣೆ

ವಿಶ್ವಕರ್ಮ ಜಯಂತಿ ಆಚರಣೆ

ದೇವದುರ್ಗ :ನಾಡಿನ ಸೃಷ್ಟಿಕರ್ತನಾದ ವಿಶ್ವಕರ್ಮ ಜಯಂತಿಯನ್ನು ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಶ್ರೀನಿವಾಸ ಚಾಪೆಲ್ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ರಮೇಶ್ ಪತ್ತಾರ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ರಾಮಣ್ಣನಾಯಕ, ಎಂಆರ್‌ಎಚ್‌ಎಸ್ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರ, ಕಸಾಪ ಮಾಜಿ ಅಧ್ಯಕ್ಷ ಎಚ್ ಶಿವರಾಜ್, ವಿಶ್ವಕರ್ಮ ಯುವ ಘಟಕದ ಅಧ್ಯಕ್ಷ ಶಿವಕುಮಾರ ಬಡಿಗೇರ, ಮೌನೇಶ ಪತ್ತಾರ, ಗಂಗಾಧರ ಪತ್ತಾರ ಮಸರಕಲ್, ಚಿತ್ರಶೇಖರ, ಮಲ್ಲಪ್ಪ ಗಾಣದ, ಗುರುರಾಜ, ಪ್ರಕಾಷ, ಮನೋಹರ, ಗೂಡುರು, ಬನಪ್ಪ, ಮನೋಹರಬಡಿಗೇರ್, ಬಸವರಾಜ ಗೊನಾಲ, ದೇವೇಂದ್ರ ವಿಶ್ವಕರ್ಮ ನರಸಣ್ಣಇಟಗಿ ವಿರಭದ್ರ ಕಂಚುಗಾರ, ಕಾಶೀಪತಿ, ಸಿಬ್ಬಂದಿಯವರು ಇದ್ದರು.

Related